Slide
Slide
Slide
previous arrow
next arrow

ತಾಳಗುಪ್ಪ-ಸಿದ್ದಾಪುರ-ಹುಬ್ಬಳ್ಳಿ ರೇಲ್ವೆ ಕಾಮಗಾರಿ ಶೀಘ್ರ ಅನುಷ್ಠಾನಕ್ಕೆ ಆಗ್ರಹ

300x250 AD

ಸಿದ್ದಾಪುರ: ಶಿವಮೊಗ್ಗದಲ್ಲಿ ತಾಳಗುಪ್ಪ-ಸಿದ್ದಾಪುರ- ಹುಬ್ಬಳ್ಳಿ ನೂತನ ರೇಲ್ವೆ ಕಾಮಗಾರಿ ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಕೇಂದ್ರ ರೇಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣನವರನ್ನು ಜಾಗೃತ ವೇದಿಕೆ , ನವಜಾಗೃತ ವೇದಿಕೆ ಸಿದ್ದಾಪುರದ ಪದಾಧಿಕಾರಿಗಳಾದ ವಾಸುದೇವ ಬಿಳಗಿ ಇವರು ಎಮ್‌ಎಲ್‌ಸಿ ರುದ್ರೇಗೌಡರ ಮಾರ್ಗದರ್ಶನದಲ್ಲಿ ಗಮನ ಸೆಳೆದಿದ್ದು, ಸಚಿವರು ಆದೇಶ ಸಿಕ್ಕಿದೆಯೆಂದು ವಿವರಿಸಿದರು. ಈ ಸಂದರ್ಭದಲ್ಲಿ ವಾಸುದೇವ ಬಿಳಗಿ, ಜಯರಾಂ ಭಟ್ ,ತೋಟಪ್ಪ ನ್ಯಾಸಣಗಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top